
5th August 2025
ಹುಬ್ಬಳ್ಳಿ ಸವಿತಾ ಸಮಾಜದ ಯುವ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಅ.5/8/2025 ರಂದು ಮುಂಜಾನೆ 11:೦೦ಘಂಟೆಗೆ ನಗರದ ಲಕ್ಷ್ಮೀ ವೆಂಕಟೇಶ್ವರ ಪದ್ಮಾವತಿ ದೇವಾಸ್ಥಾನದ ಸಮುದಾಯ ಭವನದಲ್ಲಿ ಆಯೋಜಿಸಲಾಗಿದೆ. ಅಧ್ಯಕ್ಷರಾಗಿ ಸಂದೀಪ್ ಸದುಲ್ಲಾ೯.ಕಾಯ೯ದಶಿ೯ಯಾಗಿ ಯವೆಂಕಟೇಶ ಮಂದಡಿ ಹಾಗೂ ತಂಡ ಪದಗ್ರಹಣ ಸ್ವೀಕರಿಸಳಿದಾರೆ ಸಭಾಧ್ಯಕ್ಷರಾಗಿ ರಂಗನಾಥ ಕಟ್ ವೆಲ್.ತುಮಕುರು
ಮುಖ್ಯ ಅತಿಥಿಯಾಗಿ ಅಮರೇಶ. ಆರ್. ರೈತನಗರ ಅತಿಗಳಾಗಿ. ದಾಸರಹಳಿ ಚಂದ್ರು . ಕಲ್ಲಪ್ಪ ಶಿರಕೊಲ. ವಿಶಾಲ ಜಾಧವ.ಮತ್ತು ಕೃಷ್ಣ ಉಪೇರ. ರಘುನಾಥ ನಾರಾಯಣದಾಸ. ಪಾಂಡು ಮುಷ್ಠಿಪಲ್ಲಿ . ಶ್ರೀಮತಿ ನಾಗಮ್ಮ ರಾಜಪೂರಂ. ಹರೀಶ್ ಸದುಲ್ಲಾ೯ ಹಾಗೂ ಹುಬ್ಬಳ್ಳಿ ಸವಿತಾ ಸಮಾಜದ ಎಲ್ಲಾ ಬಂಧುಗಳು ಪಾಲ್ಗೊಳ್ಳುವರು..
ಕೊಪ್ಪಳ ಖಾದಿ ಉತ್ಸವ ಮೂರು ದಿನದಲ್ಲಿ ಏಳು ಸಾವಿರ ಜನ ಭೇಟಿ:21.84 ಲಕ್ಷ ವಸ್ತುಗಳು ಮಾರಾಟ